Cricket News: ಪಂದ್ಯ ಗೆಲ್ಲಿಸಿಕೊಡುತ್ತಿದ್ದ ಕಿಲಾಡಿಗೆ ಮತ್ತೆ ಭಾರತ ತಂಡಕ್ಕೆ ಎಂಟ್ರಿ: ಬೆಂಕಿ ಬಿರುಗಾಳಿ ಸೃಷ್ಟಿಸುವ ಆಟಗಾರ ಯಾರು ಗೊತ್ತೇ?
Cricket News: ಟೀಮ್ ಇಂಡಿಯಾ (Team India) ಇತ್ತೀಚಿನ ಪಂದ್ಯಗಳಲ್ಲಿ ಬಹುತೇಕ ಪಂದ್ಯಗಳನ್ನು ಸೋಲುತ್ತಿದೆ. ಮೊದಲಿನ ಉತ್ತಮ ಪ್ರದರ್ಶನವನ್ನು ತೋರಿಸುವಲ್ಲಿ ವಿಫಲವಾಗುತ್ತಿದೆ ಎಂದೇ ಹೇಳಬಹುದು. ಇದಕ್ಕೆ ಹಲವಾರು ಕಾರಣಗಳಿದ್ದು ಆಟಗಾರರ ಕಳಪೆ ಪ್ರದರ್ಶನವು ಆ ಕಾರಣಗಳಲ್ಲಿ ಒಂದಾಗಿದೆ. ತಂಡದಿಂದ ಆಟಗಾರರು ಹೊರನಡೆದಿರುವುದು ಸಹ ಮತ್ತೊಂದು ಕಾರಣ. ಆದರೆ ಇದೀಗ ಟೀಮ್ ಇಂಡಿಯಾಗೆ ಒಬ್ಬ ಸ್ಟಾರ್ ಪ್ಲೇಯರ್ ವಾಪಸ್ ಆಗುತ್ತಿದ್ದಾರೆ. ಸಾಕಷ್ಟು ಪಂದ್ಯಗಳಿಂದ ಇಂಜುರಿ ಕಾರಣದಿಂದ ಹೊರ ಕುಳಿತಿದ್ದ ಆ ಆಟಗಾರ ಇದೀಗ ಫಿಟ್ ಆಗಿದ್ದು ತಂಡಕ್ಕೆ ಮತ್ತೆ ಮರಳುತ್ತಿದ್ದಾರೆ. ಇನ್ನು ಮುಂದೆ ಟೀಮ್ ಇಂಡಿಯ ಆಡುವ ಎಲ್ಲಾ ಪಂದ್ಯಗಳು ಗೆಲುವು ದಾಖಲಿಸಿದೆ ಎಂದು ಕ್ರಿಕೆಟ್ ತಜ್ಞರು ಅಭಿಪ್ರಾಯಪಡುತ್ತಿದ್ದಾರೆ. ಅಂದ ಹಾಗೆ ಆ ಆಟಗಾರ ಯಾರು ಎನ್ನುವುದನ್ನು ಇಲ್ಲಿ ತಿಳಿಸಲಾಗಿದೆ.
ಇಷ್ಟಕ್ಕೂ ಟೀಮ್ ಇಂಡಿಯಾ ತಂಡಕ್ಕೆ ಮತ್ತೆ ಮರಳುತ್ತಿರುವ ಸ್ಟಾರ್ ಆಟಗಾರ ಬೇರೆ ಯಾರು ಅಲ್ಲ, ಅವರೇ ಆಲ್ರೌಂಡರ್ ಜಸ್ಪ್ರೀತ್ ಬೂಮ್ರ (Jasprit Bumrah). ಹೌದು, ತಾವು ಆಡುತ್ತಿದ್ದ ತಂಡವನ್ನು ಗೆಲ್ಲಿಸುತ್ತಿದ್ದ ಕಿಲಾಡಿ ಎಂದೇ ಕರೆಸಿಕೊಳ್ಳುತ್ತಿದ್ದ ಭೂಮ್ರ ಇದೀಗ ಮತ್ತೆ ತಂಡಕ್ಕೆ ವಾಪಸ್ ಆಗುತ್ತಿದ್ದಾರೆ. ಅಂದ ಹಾಗೆ ಕಳೆದ ಹಲವಾರು ಪಂದ್ಯಗಳಿಂದಲೂ ಕೂಡ ಟೀಮ್ ಇಂಡಿಯಾದಲ್ಲಿ ಆಡುತ್ತಿಲ್ಲ. ಸಾಕಷ್ಟು ದಿನಗಳಿಂದಲೂ ಕೂಡ ಅವರು ಗಾಯದಿಂದ ಬಳಲುತ್ತಿದ್ದರು. ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ಪಡೆಯುತ್ತಿದ್ದರು. ಹೀಗಾಗಿ ಅವರು ಆಡುವುದು ಸಾಧ್ಯವಿರಲಿಲ್ಲ. ಇದೇ ಕಾರಣದಿಂದಾಗಿ ಟೀಮ್ ಇಂಡಿಯಾಗೆ ಏಷ್ಯಾ ಕಪ್, ಟಿ20 ಪಂದ್ಯಗಳಲ್ಲಿಯೂ ಕೂಡ ಸೋಲು ಕಾಣಬೇಕಾಯಿತು ಎಂದೇ ಹೇಳಲಾಗುತ್ತಿದೆ. ಆದರೆ ಈ ಪರಿಸ್ಥಿತಿ ಇನ್ನು ಮುಂದೆ ಹೀಗೆಯೇ ಇರುವುದಿಲ್ಲ, ಬೂಮ್ರ ಮತ್ತೆ ತಂಡಕ್ಕೆ ಮರಳುತ್ತಿದ್ದಾರೆ ಎನ್ನುವ ಸುದ್ದಿ ವರದಿಯಾಗಿದೆ. ಇದನ್ನು ಓದಿ..Cricket News: ಸುಮ್ಮನೆ ಇದ್ದವನನ್ನು ಕೆಣಕಿದ ಸಿರಾಜ್ ಗೆ ಬಾರಿ ಮುಜುಗರ: ಬಾಂಗ್ಲಾ ಆಟಗಾರ ಮಾಡಿದನ್ನು ನೋಡಿ, ಇದು ಬೇಕಿತ್ತಾ ಸಿರಾಜ್ ಎಂದ ನೆಟ್ಟಿಗರು. ಏನಾಗಿದೆ ಗೊತ್ತೆ?

ಬೂಮ್ರಾ ಈಗಾಗಲೇ ಇನ್ಜುರಿಯಿಂದ ಗುಣಮುಖರಾಗಿದ್ದು ಫಿಟ್ ಆಗಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೆ ತಾವು ನೆಟ್ ನಲ್ಲಿ ಪ್ರಾಕ್ಟೀಸ್ ಮಾಡುತ್ತಿರುವ ವಿಡಿಯೋವನ್ನು ಅವರು ಹಂಚಿಕೊಂಡಿದ್ದಾರೆ. ಈ ಮೂಲಕ ಮತ್ತೆ ಕಣಕ್ಕೆ ಇಳಿಯುವುದು ಪಕ್ಕ ಆದಂತಾಗಿದೆ. ಇನ್ನು ಮುಂದಿನ ಜನವರಿಯಿಂದ ಅವರು ಮತ್ತೆ ಅಖಾಡದಲ್ಲಿ ಆರ್ಭಟಿಸಲಿದ್ದಾರೆ. ಈ ಕುರಿತಂತೆ ಬಿಸಿಸಿಐ (BCCI) ಅಧಿಕಾರಿಗಳು ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಸಂಪೂರ್ಣವಾಗಿ ಬೂಮ್ರ ಗುಣಮುಖರಾಗಿದ್ದಾರೆ ಎಂದು ಈ ಕುರಿತಾಗಿ ಖಚಿತಪಡಿಸಿದ್ದಾರೆ. ಅವರು ಈಗಾಗಲೇ ಪ್ರಾಕ್ಟೀಸ್ ಶುರು ಮಾಡಿದ್ದಾರೆ. ಮುಂದಿನ ಪಂದ್ಯದಲ್ಲಿ ಅವರು ಆಡಲಿದ್ದಾರೆ ಮತ್ತು ತಂಡದ ಗೆಲುವಿಗೆ ಪ್ರಮುಖ ಕಾರಣವಾಗಲಿದ್ದಾರೆ. ಅಲ್ಲದೆ ಆಯ್ಕೆ ಸಮಿತಿ ಅವರನ್ನು ಶ್ರೀಲಂಕಾ (India vs Srilanka) ವಿರುದ್ಧದ ಸರಣಿಗೆ ಆಯ್ಕೆ ಮಾಡುವುದು ಇಲ್ಲವೋ ಗೊತ್ತಿಲ್ಲ. ಆದರೆ ಒಟ್ಟಾರೆಯಾಗಿ ಅವರು ಮುಂದಿನ ಪಂದ್ಯಗಳಿಗೆ ಆಡುವುದು ನಿಶ್ಚಯವಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಮೂಲಕ ಬೂಮ್ರಾ ತಂಡಕ್ಕೆ ಮರಳುತ್ತಿದ್ದು ಇನ್ನೂ ಏನಿದ್ದರೂ ಬರಿ ಟೀಮ್ ಇಂಡಿಯಾ ಗೆಲುವನ್ನು ಮಾತ್ರ ಕಾಣುತ್ತದೆ ಎಂದು ಕ್ರಿಕೆಟ್ ಅಭಿಮಾನಿಗಳು ಹೇಳುತ್ತಿದ್ದಾರೆ. ಇದನ್ನು ಓದಿ.. Health Tips: ಸಾವಿರಾರು ರೂಪಾಯಿ ಖರ್ಚು ಮಾಡುವ ಮೊದಲು, 7 ದಿನಗಳಲ್ಲಿ ಈ ಎಲೆಗಳ ಮೂಲಕ ಡಯಾಬಿಟಿಸ್ ಕಡಿಮೆ ಮಾಡಿಕೊಳ್ಳುವುದು ಹೇಗೆ ಗೊತ್ತೇ?